Political

ಶೋಷಿತರ ದನಿಗೆ ಸಿಕ್ಕ ಜಯ: 15% (SC)ಒಳಮೀಸಲಾತಿಗೆ ಅಸ್ತು ಅಂದ ಸಚಿವ ಸಂಪುಟ! ✊🔥

ಕರ್ನಾಟಕದ ಇತಿಹಾಸದಲ್ಲಿ ಇಂದು ಬರೆಯಲೇಬೇಕಾದ ದಿನ. ಸುಮಾರು ಮೂರು ದಶಕಗಳ ಕಾಲ ನಡೆದ ಹೋರಾಟಕ್ಕೆ ಇಂದು ಒಂದು ತಾರ್ಕಿಕ ಅಂತ್ಯ ಸಿಕ್ಕಿದೆ. ರಾಜ್ಯದ ಪರಿಶಿಷ್ಟ ಜಾತಿಯ (SC) ಸಮುದಾಯಕ್ಕೆ 15% ಒಳಮೀಸಲಾತಿ ನೀಡಲು ಸಿದ್ದರಾಮಯ್ಯನವರ ನೇತೃತ್ವದ ಸಚಿವ ಸಂಪುಟ ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಈ ನಿರ್ಧಾರದ ಹೈಲೈಟ್ಸ್ ಇಲ್ಲಿದೆ: ನ್ಯಾಯ ಸಮ್ಮತ ಹಂಚಿಕೆ: ಎಸ್‌ಸಿ ಪಟ್ಟಿಯಲ್ಲಿರುವ ಎಲ್ಲಾ ಉಪಜಾತಿಗಳಿಗೂ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯ ಲಾಭ ಸಿಗಲಿದೆ. ದಶಕಗಳ ಕನಸು: ಎ.ಜೆ ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ […]